Friday, September 16, 2011

ವಿಭಾ ಸಾಹಿತ್ಯ ಪ್ರಶಸ್ತಿ ಚನ್ನಪ್ಪ ಅಂಗಡಿ ಅವರ ಭೂಮಿ ತಿರುಗುವ ಶಬ್ದಕ್ಕೆ



Channappa Angadi.jpg ಪ್ರಸಕ್ತ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಚನ್ನಪ್ಪ ಅಂಗಡಿ ಅವರ ಭೂಮಿ ತಿರುಗುವ ಶಬ್ದ ಅನ್ನುವ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ .. ಖ್ಯಾತ ಕವಿ ಎಸ್ . ಜಿ ಸಿದ್ದರಾಮಯ್ಯ ವಿಮರ್ಶಕಿ ಎಂ . ಎಸ್ ಆಶಾದೇವಿ ತೀರ್ಪುಗಾರರಾಗಿದ್ದರು ..ಧಾರವಾಡದವರಾದ ಚನ್ನಪ್ಪ ಅಂಗಡಿ ಅವರು ಕವಿಯಾಗಿ , ಕತೆಗಾರರಾಗಿ ಬೆಳಕಿಗೆ ಬಂದವರು . ಈಗಾಗಲೇ ಮಂದ ಬೆಳಕಿನ ಸಾಂತ್ವನ ಎಂಬ ಕವನ ಸಂಕಲನ ಮಣ್ಣಿನೊಳಗಣ ಮರ್ಮ ಕಥಾ ಸಂಕಲನ ಪ್ರಕಟವಾಗಿದೆ

»ÃUÉ §ºÀĪÀÄÄR ¥Àæw¨sÉAiÀÄ PÀ« ZÀ£ÀߥÀà CAUÀr AiÀĪÀjUÉ E¢ÃUÀ zÉÆgÉvÀ '«¨sÁ ¸Á»vÀå ¸ÀàzsÉð' AiÀÄ ¥ÀÄgÀ¸ÁÌgÀªÀÅ gÀÆ. 5000/- £ÀUÀzÀÄ §ºÀĪÀiÁ£À ºÁUÀÆ ºÀ¸ÀÛ¥ÀæwAiÀÄ ¸ÀAPÀ®£À ¥ÀæPÀluÉ ªÀÄvÀÄÛ ¥Àæ±À¹Û ¥sÀ®PÀªÀ£ÀÄß M¼ÀUÉÆArzÉ. CPÉÆÖçgÀ PÉÆ£ÉAiÀÄ ªÁgÀ, zsÁgÀªÁqÀzÀ°è F ¥Àæ±À¹Û ¥ÀæzsÁ£À ¸ÀªÀiÁgÀA¨sÀªÀ£ÀÄß £ÉgÀªÉÃj¸À¯ÁUÀĪÀÅzÀÄ.

No comments:

Post a Comment