Friday, September 16, 2011

ವಿಭಾ ಸಾಹಿತ್ಯ ಪ್ರಶಸ್ತಿ ಚನ್ನಪ್ಪ ಅಂಗಡಿ ಅವರ ಭೂಮಿ ತಿರುಗುವ ಶಬ್ದಕ್ಕೆ



Channappa Angadi.jpg ಪ್ರಸಕ್ತ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಚನ್ನಪ್ಪ ಅಂಗಡಿ ಅವರ ಭೂಮಿ ತಿರುಗುವ ಶಬ್ದ ಅನ್ನುವ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ .. ಖ್ಯಾತ ಕವಿ ಎಸ್ . ಜಿ ಸಿದ್ದರಾಮಯ್ಯ ವಿಮರ್ಶಕಿ ಎಂ . ಎಸ್ ಆಶಾದೇವಿ ತೀರ್ಪುಗಾರರಾಗಿದ್ದರು ..ಧಾರವಾಡದವರಾದ ಚನ್ನಪ್ಪ ಅಂಗಡಿ ಅವರು ಕವಿಯಾಗಿ , ಕತೆಗಾರರಾಗಿ ಬೆಳಕಿಗೆ ಬಂದವರು . ಈಗಾಗಲೇ ಮಂದ ಬೆಳಕಿನ ಸಾಂತ್ವನ ಎಂಬ ಕವನ ಸಂಕಲನ ಮಣ್ಣಿನೊಳಗಣ ಮರ್ಮ ಕಥಾ ಸಂಕಲನ ಪ್ರಕಟವಾಗಿದೆ

»ÃUÉ §ºÀĪÀÄÄR ¥Àæw¨sÉAiÀÄ PÀ« ZÀ£ÀߥÀà CAUÀr AiÀĪÀjUÉ E¢ÃUÀ zÉÆgÉvÀ '«¨sÁ ¸Á»vÀå ¸ÀàzsÉð' AiÀÄ ¥ÀÄgÀ¸ÁÌgÀªÀÅ gÀÆ. 5000/- £ÀUÀzÀÄ §ºÀĪÀiÁ£À ºÁUÀÆ ºÀ¸ÀÛ¥ÀæwAiÀÄ ¸ÀAPÀ®£À ¥ÀæPÀluÉ ªÀÄvÀÄÛ ¥Àæ±À¹Û ¥sÀ®PÀªÀ£ÀÄß M¼ÀUÉÆArzÉ. CPÉÆÖçgÀ PÉÆ£ÉAiÀÄ ªÁgÀ, zsÁgÀªÁqÀzÀ°è F ¥Àæ±À¹Û ¥ÀæzsÁ£À ¸ÀªÀiÁgÀA¨sÀªÀ£ÀÄß £ÉgÀªÉÃj¸À¯ÁUÀĪÀÅzÀÄ.

Wednesday, September 14, 2011

ನಮ್ಮ ಹೊಸ ಪುಸ್ತಕಗಳು


ನಮ್ಮ ಪ್ರಕಾಶನದಿಂದ ೩ ಹೊಸ ಪುಸ್ತಕಗಳು ಬಂದಿವೆ . ಇದೆ ತಿಂಗಳು ೧೧ ರಂದು ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪ ಈ ಪುಸ್ತಕಗಳನ್ನು ಬಿಡುಗಡೆ ಮಾಡಿದರು .. ಪಿ . ಸಾಯಿನಾಥ್ ಅವರ ಅಸಮಾನತೆಯ ಜಾಗತೀಕರಣ , ಡಾ . ಬಿ .ಆರ್ . ಅಂಬೇಡ್ಕರ್ ಅವರ ಭಗವದ್ಗೀತೆ ವಿರುದ್ದ ಬೌದ್ದ ತತ್ವ , ಡಿ . ಡಿ ಕೊಸಾಂಬಿ ಅವರ ಭಗವದ್ಗೀತೆ : ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ. ಈ ೩ ಪುಸ್ತಕಗಳ ಬೆಲೆ ತಲಾ ೧೫ . ಒಟ್ಟು ರೂ ೪೫ ಆಸಕ್ತರು ಸಂಪರ್ಕಿಸಿ . ವಿಳಾಸ : ಪ್ರಕಾಶಕರು ಲಡಾಯಿ ಪ್ರಕಾಶನ , ೨೧ ಪ್ರಸಾದ ಹಾಸ್ಟೆಲ್ ಗದಗ . ಸೆಲ್ ೯೪೮೦೨೮೬೮೪೪