Saturday, July 16, 2011

ಭೀಮಣ್ಣ ಗಜಾಪುರ ಅವರ ` ನೋವಿನ ಬಣ್ಣಗಳು’ ಪುಸ್ತಕ ಬಿಡುಗಡೆ

https://mail.google.com/mail/?ui=2&ik=64db019aae&view=att&th=13131835aed180b2&attid=0.1&disp=inline&realattid=f_gq65gfdq0&zw

ಕೂಡ್ಲಿಗಿಯ ಪಂಚಾಚಾರ್ಯ ಕಲ್ಯಾಣಮಂಟಪದಲ್ಲಿ 17. 07. 2011 ರಂದು ಬಳ್ಳಾರಿಯ ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿರುವ ಭೀಮಣ್ಣ ಗಜಾಪುರ ಅವರ ` ನೋವಿನ ಬಣ್ಣಗಳು’ ಪುಸ್ತಕ ಬಿಡುಗಡೆ ಇದೆ. ಡಾ. ಮಲ್ಲಿಕಾ ಘಂಟಿ ಅವರು ಬಿಡುಗಡೆ ಮಾಡುತ್ತಾರೆ,ಅರುಣ್ ಪುಸ್ತಕ ಕುರಿತು ಮಾತನಾಡುತ್ತಾರೆ. ವೆಂಕಟಗಿರಿ ದಳವಾಯಿ, ಸಿ. ಮಂಜುನಾಥ ,ಸಿದ್ದರಾಮ ಹಿರೇಮಠ ಮುಂತಾದ ಪತ್ರಕರ್ತರೆಲ್ಲ ಇರುತ್ತಾರೆ. ಈ ಪುಸ್ತಕ ಪತ್ರಿಕೋದ್ಯಮದ ನುಡಿಚಿತ್ರಗಳ ವಿಸ್ತಾರವನ್ನು ಹೆಚ್ಚಿಸುವಂತಿದೆ. ಸಾದ್ಯವಾದರೆ ಬನ್ನಿ

No comments:

Post a Comment